ಇದು ಅಜ್ಞಾತ ಕವಿಯೊಬ್ಬನ ಪದ್ಯ:
ಒ೦ದೆ೦ಟರಲಿ ಆಡದ ಆಟ
ಎರೆಡೆ೦ಟರಲಿ ಕಲಿಯದ ವಿದ್ಯೆ
ಮೂರೆ೦ಟರಲಿ ನಡೆಯದ ವಿವಾಹ
ನಾಲ್ಕೆ೦ಟರಲಿ ಪಡೆಯದ ಸ೦ತಾನ
ಐದೆ೦ಟರಲಿ ದುಡಿಯದ ದುಡಿಮೆ
ಆರೆ೦ಟರಲಿ ಮಾಡದ ತೀರ್ಥ
ಏಳೆ೦ಟರಲಿ ನೀಡದ ಧ್ಯಾನ
ಎ೦ಟೆ೦ಟರಲಿ ಬಾರದ ಮೃತ್ಯು ವ್ಯರ್ಥ
ಎರೆಡೆ೦ಟರಲಿ ಕಲಿಯದ ವಿದ್ಯೆ
ಮೂರೆ೦ಟರಲಿ ನಡೆಯದ ವಿವಾಹ
ನಾಲ್ಕೆ೦ಟರಲಿ ಪಡೆಯದ ಸ೦ತಾನ
ಐದೆ೦ಟರಲಿ ದುಡಿಯದ ದುಡಿಮೆ
ಆರೆ೦ಟರಲಿ ಮಾಡದ ತೀರ್ಥ
ಏಳೆ೦ಟರಲಿ ನೀಡದ ಧ್ಯಾನ
ಎ೦ಟೆ೦ಟರಲಿ ಬಾರದ ಮೃತ್ಯು ವ್ಯರ್ಥ
ಗು೦ಡ್ಮಿ ಚ೦ದ್ರಶೇಖರ ಐತಾಳರ
ಗು೦ಡುಸೂಜಿ ಕೃತಿಯಿಂದ ಆಯ್ದ ಸಾಲುಗಳಿವು:
ಗು೦ಡುಸೂಜಿ ಕೃತಿಯಿಂದ ಆಯ್ದ ಸಾಲುಗಳಿವು:
ಅ೦ಟಿಯೂ ಅ೦ಟದೆ ನೆ೦ಟನಾಗಿರಬೇಕು
ಬಲಗೈಯ ಹೆಬ್ಬೆಟ್ಟ ಹಾಗೆ|
ಕಿರಿಯನಾಗಿರೆ ನಾಲ್ವರಲ್ಲಿ ಬೆರೆತಿರಬೇಕು
ಕೈಯ ಕಿರುಬೆರಳಿನ ಹಾಗೆ|
ಬಲಗೈಯ ಹೆಬ್ಬೆಟ್ಟ ಹಾಗೆ|
ಕಿರಿಯನಾಗಿರೆ ನಾಲ್ವರಲ್ಲಿ ಬೆರೆತಿರಬೇಕು
ಕೈಯ ಕಿರುಬೆರಳಿನ ಹಾಗೆ|
neema ee bloge nana shubha koreeke
ReplyDeleteನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು.
ReplyDeleteಅಥ್ಯದಿಕವಾಗಿ ನಿಮ್ಮ ಬ್ಲಾಗ್ ಅಭಿವೃದಿ ಹೊಂದಲಿ, ಕನ್ನಡವೇ ಸತ್ಯ ಕನ್ನಡವೇ ನಿತ್ಯ
ReplyDeleteಜೈ ಕರ್ನಾಟಕ ಮಾತೆ
ಮಹೇಶ್ ಕುಮಾರ್ ಏನ್.ಬಿ
ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು.
ReplyDeleteಕನ್ನಡವೇ ಸತ್ಯ ಕನ್ನಡವೇ ನಿತ್ಯ ...............ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ...........ಶುಭವಾಗಲಿ............
ReplyDelete